‘ಜಿಲ್ಲೆಯ ಜನರಿಗೆ ಇ- ಸ್ವತ್ತಿನಿಂದ ಸಮಸ್ಯೆ ಆಗುತ್ತಿದೆ. ಅದನ್ನು ರದ್ದು ಪಡಿಸುವುದು ಕಂದಾಯ ಸಚಿವರಾಗಿರುವ ದೇಶಪಾಂಡೆ ಅವರಿಗೆ ದೊಡ್ಡ ಕೆಲಸವೇನೂಅಲ್ಲ. ಆದರೆ, ಅದರಿಂದ ಅವರಿಗೆ ಸರಿಯಾಗಿ ಕಮಿಷನ್ ಬರುತ್ತಿದೆ. ಇ– ಸ್ವತ್ತು ಹೋದರೆ ತಮ್ಮ ಸ್ವ– ಸ್ವತ್ತಿಗೆ (ಆದಾಯ) ಹೊಡೆತ ಬೀಳುತ್ತದೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.