ಎನ್ಸಿಇಆರ್ಟಿ ತಯಾರಿಸಿದ 6 ನೇ ತರಗತಿ ಸಮಾಜವಿಜ್ಞಾನ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತ ಇತಿಹಾಸ, ಸಂಸ್ಕೃತಿ ವಿಷಯ ಇಲ್ಲದಿರುವುದು ಆಶ್ಚರ್ಯ ಉಂಟು ಮಾಡಿಲ್ಲ. ಆದರೆ, ಅದನ್ನು ಆಯ್ಕೆ ಮಾಡಿದ್ದು ಸರಿ ಎಷ್ಟರ ಮಟ್ಟಿಗೆ ಸರಿ. ಈ ಪುಸ್ತಕವನ್ನು ಅನುವಾದ ಮಾಡಲು ಒಪ್ಪದ ಇಬ್ಬರು ಉಪನ್ಯಾಸಕರ ನಡೆ ಅಭಿನಂದನೀಯ ಎಂದು ಪ್ರಕಟಣೆಯಲ್ಲಿ ಚಂದ್ರಶೇಖರ್ ತಿಳಿಸಿದ್ದಾರೆ.