ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಕಲಬುರ್ಗಿ ವಿಭಾಗದ ಸಂಚಾಲಕ ನಿಂಬಗಲ್ ರಾಮಕೃಷ್ಣ ಅವರೊಂದಿಗೆ ಜಿ.ರಾಘವೇಂದ್ರ, ವಿನಾಯಕ ಶೆಟ್ಟರ್, ಕೊಟ್ರೇಶ್, ಕೇಶವ, ಬಾಣದ ಗಣೇಶ, ಶಾಂತಕುಮಾರ್, ಮಂಜುನಾಥ, ಕ್ಯಾರೋಲಿನ್ ಸ್ಮಿತ್, ಮಂಗಳಗೌರಿ ಸ್ವಯಂಪ್ರೇರಣೆಯಿಂದ ರಕ್ತ ನೀಡಿದರು.