ಪಕ್ಷದ ಕಾರ್ಯಕಾರಿಣಿ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ‘ಹಿಂದಿನ ಸರ್ಕಾರದಲ್ಲಿ ಹೊಡೆದ ಕಮಿಷನ್ ಸಾಲದು ಅಂತ, ಈಗ ಮತ್ತೆ ಬೇಡಿಕೆ ಮಂಡಿಸಿದ್ದಾರೆ. ₹10 ಸಾವಿರ ಕೋಟಿಗೂ ಹೆಚ್ಚಿನ ಬಿಲ್ ಬಾಕಿ ಇದ್ದು, ಕಮಿಷನ್ ಕೊಡದಿದ್ದರೆ ಬಾಕಿ ಪಾವತಿ ಮಾಡಬೇಡಿ ಎಂದು ಶಿವಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ’ ಎಂದುಹೇಳಿದರು.