‘ಮಾನವೀಯ ಗುಣ ಅಂದ್ರೆ ಇದೇ’ ಎಂದು ನಾಗರಾಜಮೂರ್ತಿಗೌಡ ಎಂಬುವವರು ಪ್ರತಿಕ್ರಿಯಿಸಿದ್ದರೆ, ‘ತುಂಬಾ ಒಳ್ಳೆಯ ಚಿತ್ರ. ರಾಜಕೀಯ ಮತ್ತು ಮಾನವೀಯತೆ ಎರಡೂ ಬೇರೆ, ಬೇರೆ. ಇದೇ ನಮ್ಮ ಪರಂಪರೆ’ ಎಂದು ಗೋವಿಂದ ಕೇಲ್ಕರ್ ಹೇಳಿದ್ದಾರೆ. ‘ಶತ್ರುವಿನಲ್ಲೂ ಮಿತ್ರತ್ವ ಕಾಣುವ ಏಕೈಕ ನಾಯಕ ನಮ್ಮ ಸಿದ್ದರಾಮಯ್ಯ’ ಎಂದು ಮಧುಪ್ರಿಯಾ, ‘ನಮ್ಮ ಸಿದ್ದರಾಮಯ್ಯ ಗುಂಡಿಗೆಯಲ್ಲಿ ಯಾವ ನಂಜೂ ಇಲ್ಲ’ ಎಂದು ದರ್ಶನ ಎಂಬುವವರು ಪ್ರತಿಕ್ರಿಯಿಸಿದ್ದಾರೆ.