ಡಾ.ಸಿ.ಎನ್. ಅಶ್ವತ್ಥನಾರಾಯಣ– ವೈದ್ಯಕೀಯ ಶಿಕ್ಷಣ, ಲಕ್ಷಣಸವದಿ– ಕೃಷಿ, ಕೆ.ಎಸ್.ಈಶ್ವರಪ್ಪ– ಯುವಜನ ಸಬಲೀಕರಣ ಮತ್ತು ಕ್ರೀಡೆ, ಆರ್.ಅಶೋಕ್–ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಜಗದೀಶ ಶೆಟ್ಟರ್– ಸಾರ್ವಜನಿಕ ಉದ್ದಿಮೆಗಳು, ಬಿ.ಶ್ರೀರಾಮುಲು– ಹಿಂದುಳಿದ ವರ್ಗಗಳ ಕಲ್ಯಾಣ, ಎಸ್.ಸುರೇಶ್ ಕುಮಾರ್– ಕಾರ್ಮಿಕ, ವಿ.ಸೋಮಣ್ಣ– ಸಕ್ಕರೆ, ಬಸವರಾಜ ಬೊಮ್ಮಾಯಿ– ಸಹಕಾರ, ಸಿ.ಸಿ.ಪಾಟೀಲ– ಅರಣ್ಯ ಮತ್ತು ಪರಿಸರ, ಎಚ್.ನಾಗೇಶ್– ಕೌಶಲ ಅಭಿವೃದ್ಧಿ, ಉದ್ಯಮಶೀಲತೆ, ಪ್ರಭು ಚವ್ಹಾಣ್– ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಶಶಿಕಲಾ ಜೊಲ್ಲೆ– ಆಹಾರ ಮತ್ತು ನಾಗರಿಕ ಪೂರೈಕೆ.