‘ಗುಂಡಪ್ಪ ಅವರು ಎಲ್ಐಸಿ ಕಾಲೊನಿಯ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿ ತಮ್ಮ ನ್ಯಾನೊ ಕಾರಿನಲ್ಲಿ ಇಟ್ಟುಕೊಂಡಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಆರೋಪಿ, ಚಿಲ್ಲರೆ ಹಣ ಬಿದ್ದಿರುವುದಾಗಿ ಹೇಳಿದ್ದ. ಚಿಲ್ಲರೆ ಹುಡುಕಾಟಕ್ಕಾಗಿ ಗುಂಡಪ್ಪ ಕೆಳಗೆ ಇಳಿದಿದ್ದರು. ಆರೋಪಿ ಕಾರಿನಲ್ಲಿದ್ದ ಹಣದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.