ಶಿವಮೊಗ್ಗ ವಿದ್ಯಾರ್ಥಿಗಳೊಂದಿಗೆ ಸಹ ಚಾರಣಿಗರಾದ ಛತ್ತೀಸ್ಘಡ, ಆಂಧ್ರ, ಮಹಾರಾಷ್ಟ್ರ, ಒಡಿಶಾದ ವಿದ್ಯಾರ್ಥಿಗಳು ಸೇರಿಕೊಂಡರು. ಪರ್ವತಾರೋಹಣ ಪೂರ್ವಭಾವಿಯಾಗಿ ಮಕ್ಕಳಿಗೆಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬರೇಕಲ್ನಲ್ಲಿ ಏ.31ರಂದು ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಹಿಮಾಲಯ ಪರ್ವತ ಹತ್ತುವುದರಲ್ಲಿ ಯಶಸ್ವಿಯಾದರು. ಮಕ್ಕಳೊಂದಿಗೆ 9 ಮಂದಿ ಮಾರ್ಗದರ್ಶಕರು ತೆರಳಿದ್ದರು.