ಚಿಂತಾಮಣಿಯಲ್ಲಿ ಡೋಲು ವಾದಕ, ಪ್ರೌಢಶಾಲೆ ಶಿಕ್ಷಕ, ಫೈನಾನ್ಸಿಯರ್, ಶಿಡ್ಲಘಟ್ಟ ತಾಲ್ಲೂಕಿನ ರೇಷ್ಮೆ ಬೆಳೆಗಾರ, ವೀರಗಾಸೆ ಕಲಾವಿದ, ಸಮಾಜ ಸೇವಕನೆಂದು ಕರೆದುಕೊಳ್ಳುವ ಯುವಕನೊಬ್ಬನಿಗೂ ಗೌಡಾ ಸಂದಾಯವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಒಬ್ಬ ಪತ್ರಕರ್ತ, ಸಮಾಜ ಸೇವಕರು ಎಂದು ಕರೆದುಕೊಳ್ಳುವ ಇಬ್ಬರು ರಾಜಕಾರಣಿಗಳ ಹಿಂಬಾಲಕರು ಸದ್ಯ ತಮ್ಮ ಹೆಸರಿನೊಂದಿಗೆ ‘ಡಾ.’ ಬರೆದುಕೊಂಡು ಬೀಗುತ್ತಿದ್ದಾರೆ.