<p><strong>ಪುತ್ತೂರು:</strong> ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಕೋಳಿಪುಕ್ಕ ಕೀಳಲು ಇರಿಸಿದ್ದ ಬಿಸಿ ನೀರಿನ ಬಕೆಟಿನಲ್ಲಿ ಬಿದ್ದು ಬಾಲಕಿ ಮೃಪಟ್ಟಿದ್ದಾಳೆ.</p>.<p>ಬೆದ್ರಾಳ ನಿವಾಸಿ ರಮೇಶ್ ಗೌಡ ಮತ್ತು ಭವ್ಯಶ್ರೀ ದಂಪತಿ ಪುತ್ರಿ ತನ್ವಿ (7) ಮೃತ ಬಾಲಕಿ. ಈಕೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.</p>.<p>ಆಟವಾಡುತ್ತಿದ್ದ ತನ್ವಿ ಆಯತಪ್ಪಿ ಬಿದ್ದ ಪರಿಣಾಮ ಬಕೆಟ್ನಲ್ಲಿದ್ದ ನೀರು ಆಕೆಯ ಮೈಮೇಲೆ ಚೆಲ್ಲಿತ್ತು.</p>.<p>ಗಂಭೀರ ಗಾಯಗಳಾಗಿದ್ದ ಆಕೆಯನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.</p>.<p>ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ವೇಳೆ ಬಾಲಕಿಯು ಮೃತಪಟ್ಟಳು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಪುತ್ತೂರು:</strong> ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಕೋಳಿಪುಕ್ಕ ಕೀಳಲು ಇರಿಸಿದ್ದ ಬಿಸಿ ನೀರಿನ ಬಕೆಟಿನಲ್ಲಿ ಬಿದ್ದು ಬಾಲಕಿ ಮೃಪಟ್ಟಿದ್ದಾಳೆ.</p>.<p>ಬೆದ್ರಾಳ ನಿವಾಸಿ ರಮೇಶ್ ಗೌಡ ಮತ್ತು ಭವ್ಯಶ್ರೀ ದಂಪತಿ ಪುತ್ರಿ ತನ್ವಿ (7) ಮೃತ ಬಾಲಕಿ. ಈಕೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.</p>.<p>ಆಟವಾಡುತ್ತಿದ್ದ ತನ್ವಿ ಆಯತಪ್ಪಿ ಬಿದ್ದ ಪರಿಣಾಮ ಬಕೆಟ್ನಲ್ಲಿದ್ದ ನೀರು ಆಕೆಯ ಮೈಮೇಲೆ ಚೆಲ್ಲಿತ್ತು.</p>.<p>ಗಂಭೀರ ಗಾಯಗಳಾಗಿದ್ದ ಆಕೆಯನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.</p>.<p>ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ವೇಳೆ ಬಾಲಕಿಯು ಮೃತಪಟ್ಟಳು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>