‘ಕರೆ ಮಾಡಿದ್ದ ಪ್ರಾಚಾರ್ಯ, ಸೋನೇಶ್ನನ್ನು ಹೊಸಕೆರೆಹಳ್ಳಿಯ ವಿಠ್ಠಲ್ ಕಣ್ಣಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ್ದರು. ಆಸ್ಪತ್ರೆಗೆ ಹೋಗಿ ವೈದ್ಯರನ್ನು ವಿಚಾರಿಸಿದಾಗ, ಮಗನ ಕಣ್ಣಿಗೆ ದೊಡ್ಡ ಗಾಯವಾಗಿರುವುದು ಗೊತ್ತಾಯಿತು. ಗಾಯ ಹೇಗಾಯಿತು ಎಂದು ಕೇಳಿದ್ದಕ್ಕೆ ಪ್ರಾಚಾರ್ಯ ಉಡಾಫೆ ಉತ್ತರ ನೀಡಿದರು’ ಎಂದು ದೂರಿನಲ್ಲಿ ಹೇಳಿದ್ದಾರೆ.