‘ಐ.ಟಿ ಅಧಿಕಾರಿಗಳೇ ಬುಧವಾರ ₹ 15 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಅವರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ಇಂದು (ಏ.4) ಬೆಳಿಗ್ಗೆಯೂ ದಾಳಿ ನಡೆಸಿದಾಗ ₹ 1.50 ಕೋಟಿ ಹಣ ಪತ್ತೆಯಾಗಿದೆ. ಅವರೇ ದರೋಡೆಕೋರರು. ಅಭ್ಯರ್ಥಿಗಳು, ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಹಾಸನ ಹಾಗೂ ಮಂಡ್ಯದಲ್ಲಿ ದಾಳಿ ನಡೆಸುವ ಅಧಿಕಾರಿಗಳು, ಬಿಜೆಪಿ ಮುಖಂಡರ ಮನೆಗಳ ಮೇಲೆಯೂ ದಾಳಿ ನಡೆಸಲಿ’ ಎಂದುಒತ್ತಾಯಿಸಿದರು.