ವಿಡಿಯೊದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ನಿಖಿಲ್, ‘ನೆನ್ನೆ(ಪ್ರತಿಭಟನೆಗೆ) ಬಂದಂತಹ ವ್ಯಕ್ತಿಗಳು ಏನಿದ್ದಾರೆ ಅಲ್ಲಿ, ನಾವೂ ಸರ್ಕಾರ ನಡೆಸುತ್ತಿದ್ದೇವೆ. ನಮಗೆ ಬಂದಿರುವ ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ... ನಾವೂ ಸರ್ಕಾರ ನಡೆಸುತ್ತಿದ್ದೇವೆ. ನೋಡಿ ರೈತರುಗಳುಗೂಂಡಾವರ್ತನೆ ಮಾಡ್ತರಾ? ಎಂದು ಪ್ರಶ್ನಿಸಿದ್ದಾರೆ.