ಉಪಚುನಾವಣೆಯ ನಂತರ ಸ್ಥಾನಗಳ ಕೊರತೆ ಬಂದರೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜೆಡಿಎಸ್ನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಬರೊಲ್ಲ’ ಎಂದು ಹೇಳಿದ ಅವರು, ಅನರ್ಹ ಶಾಸಕರು ಎಂದು ಯಾರೂ ಹೇಳಬಾರದು. ಏಕೆಂದರೆ ಇದನ್ನು ಸುಪ್ರೀಂ ಕೋರ್ಟ್ ಇದನ್ನು ಹೇಳಿದೆ’ ಎಂದು ಹೇಳಿದರು.