ಅಲ್ಲದೆ, ‘ಕರ್ನಾಟಕ ಕಾಂಗ್ರೆಸ್’ ಫೇಸ್ಬುಕ್ ಪೇಜ್ನಲ್ಲಿ ‘ಅನರ್ಹ’ ಶೀರ್ಷಿಕೆ ಹಾಕಿ ಬಿಜೆಪಿಯ 15 ಅಭ್ಯರ್ಥಿಗಳ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಇದು ಅಭ್ಯರ್ಥಿಗಳ ವ್ಯಕ್ತಿತ್ವಕ್ಕೆ ಕುಂದುಂಟು ಮಾಡುತ್ತದೆ. ಇದರಿಂದ ಕ್ಷೇತ್ರದ ಜನರಿಗೂ ಮುಜುಗರ ಆಗುತ್ತದೆ. ಆದ್ದರಿಂದ ಅಡ್ಮಿನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.