‘ನೆರೆ ಪರಿಹಾರ ನೀಡಿಲ್ಲವೆಂದು ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ಜನರು ಪರಿಹಾರ ನೀಡಿಲ್ಲವೆಂದು ಮೋದಿ, ಅಮಿತ್ ಶಾ ವಿರುದ್ಧ ಮಾತನಾಡುತ್ತಿದ್ದು, ಅವರೆಲ್ಲ ದೇಶದ್ರೋಹಿಗಳೇ? ಗಾಂಧಿ ಆದರ್ಶಗಳ ಪರ ಮಾತನಾಡಿದರೆ ದೇಶದ್ರೋಹಿಗಳು. ಬಿಜೆಪಿ, ಆರ್ಎಸ್ಎಸ್ ಪರ ಹೇಳಿಕೆ ನೀಡಿದರೆ ದೇಶಭಕ್ತರೆ ಎಂದು ಪ್ರಶ್ನಿಸಿದರು.