‘ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಪಕ್ಷಾಂತರ ಮಾಡಿದವನು ವಿಭೀಷಣ. ನಂತರ ಅವನು ರಾವಣನ ಪಕ್ಷದಿಂದ ರಾಮನ ಪಕ್ಷಕ್ಕೆ ಬಂದ. ಹಾಗೆಯೇ ವಿಜಯನಗರ ವಿಧಾನಸಭಾ ಕ್ಷೇತ್ರ ಕರ್ನಾಟಕದ ರಾಮರಾಜ್ಯವಾಗಬೇಕು. ಕಲ್ಯಾಣ ಕರ್ನಾಟಕವಾಗಬೇಕು ಎನ್ನುವ ಉದ್ದೇಶದಿಂದ ಆನಂದ್ ಸಿಂಗ್ ರಾವಣರ ಪಾರ್ಟಿ ಬಿಟ್ಟು ರಾಮನ ಪಾರ್ಟಿಯಾದ ಬಿಜೆಪಿಗೆ ಬಂದಿದ್ದಾರೆ’ ಎಂದರು.