ಎಂ.ಬಿ. ಪಾಟೀಲ (ಲಿಂಗಾಯತ), ರಾಮಲಿಂಗಾರೆಡ್ಡಿ (ರೆಡ್ಡಿ–ಒಕ್ಕಲಿಗ), ಸಿ.ಎಸ್. ಶಿವಳ್ಳಿ (ಕುರುಬ), ಈ. ತುಕಾರಾಂ (ಎಸ್ಟಿ) ಹೆಸರು ಸಚಿವ ಸ್ಥಾನದ ಸಂಭವನೀಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಬಿ.ಕೆ. ಸಂಗಮೇಶ್ವರ, ಎಂ.ಟಿ.ಬಿ. ನಾಗರಾಜ್, ಬಿ.ಸಿ. ಪಾಟೀಲ ಹೆಸರೂ ಓಡಾಡುತ್ತಿವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.