*ಕೋವಿಡ್–19 ನಿಯಂತ್ರಣ ಚಟುವಟಿಕೆಗಳ ನಿರ್ವಹಣೆಗಾಗಿ ಪ್ರಧಾನ ಮಂತ್ರಿ ಆರಂಭಿಸಿರುವ ಪಿಎಂ ಕೇರ್ಸ್ ನಿಧಿಗೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ₹ 4 ಕೋಟಿ ದೇಣಿಗೆ ನೀಡಿದೆ. ಎಂಆರ್ಪಿಎಲ್ನ ಸಿಎಸ್ಆರ್ ನಿಧಿಯಡಿ ಒಟ್ಟು ₹ 3 ಕೋಟಿ ದೇಣಿಗೆ ನೀಲಾಗಿದೆ. ಇದರ ಜತೆಗೆ ಎಂಆರ್ಪಿಎಲ್ನ ನೌಕರರ ವೇತನದಿಂದ ₹ 1 ಕೋಟಿ ದೇಣಿಗೆ ನೀಡಲು ನಿರ್ಧರಿಸಲಾಗಿದೆ.