ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಯನಗರ ಶಾಸಕಿ ಸೌಮ್ಯ ರೆಡ್ಡಿ, 'ನಾನು ಬಿಎಸ್ವೈ ಅವರನ್ನು ಇಷ್ಟಪಡುವುದಕ್ಕೆ ಇದೊಂದು ಕಾರಣವಾಗಿವೆ. ಒಂದು ಕಡೆ ರಾಜಕಾರಣಿಗಳ ಉಡುಪಿನಲ್ಲಿ ಧರ್ಮಾಂಧರಿದ್ದರೆ, ಇನ್ನೊಂದು ಕಡೆ ಅದೇ ಪಕ್ಷದಲ್ಲಿ ಈ ರಾಜಕಾರಣಿ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಈ ಹೋರಾಟದಲ್ಲಿ ನಿಮಗೆ(ಬಿಎಸ್ವೈ) ಬೆಂಬಲವಾಗಿರುತ್ತೇವೆ' ಎಂದು ಹೇಳಿದ್ದಾರೆ.