ಈ ಸಂದರ್ಭದಲ್ಲಿಶಾಸಕ ದಿನಕರ ಶೆಟ್ಟಿ, ಪಕ್ಷದ ಮುಖಂಡರಾದ ದಾಮೋದರ ನಾಯ್ಕ, ಜಿ.ಜಿ.ಹೆಗಡೆ, ಸುಧೀರ ಪಂಡಿತ, ಗಜಾನನ ಗುನಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಸಿ.ಪಿ.ಐ ಪರಮೇಶ್ವರ ಗುನಗಾ, ಪಿ.ಎಸ್.ಐ ಇ.ಸಿ.ಸಂಪತ್ ಉಪಸ್ಥಿತರಿದ್ದರು.