ರಾಜ್ಯದ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ಮುಖ್ಯಮಂತ್ರಿಗಳು, ಬೆಂಗಳೂರಿಗರಿಗೆ ಗುಂಡಿ ಭಾಗ್ಯ ನೀಡಿದ ಈ ಹಿಂದಿನ ಸರ್ಕಾರದ ನಿಮ್ಮ ಮಿತ್ರ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸುವ ಸಾಹಸಕ್ಕೆ ಕೈ ಹಾಕುವಿರೇ ಎಂದು ಮಲ್ಲೇಶ್ವರಂ ಶಾಸಕ ಅಶ್ವತ್ನಾರಾಯಣ್ ಅವರು ಮಾಡಿದ್ದ ಟ್ವೀಟ್ಗೆ ಅನಂತಕುಮಾರ ಹೆಗಡೆ ರೀ ಟ್ವೀಟ್ ಮಾಡಿದ್ದಾರೆ.