ಸೇವಾಭಾರತಿ ಟ್ರಸ್ಟ್ನ ಉತ್ತರ ಕರ್ನಾಟಕ ಪ್ರಾಂತದ ಕಾರ್ಯದರ್ಶಿ ಗೋವರ್ಧನರಾವ್, ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಗಂಗಣ್ಣ ಕೋಟಿ, ಸುಶೀಲಾ ಕೋಟಿ, ಅಂದಾನಪ್ಪ ಪಟ್ಟಣಶೆಟ್ಟಿ, ಕಾರ್ಯದರ್ಶಿ ಸುಭಾಸ ಬಬಲಾದಿ, ರಾಘವೇಂದ್ರ ಯಳವತ್ತಿ, ಮಂಜುನಾಥ ಚನ್ನಪ್ಪನವರ, ಭಾರತಿ ಶೆಟ್ಟರ ಉಪಸ್ಥಿತರಿದ್ದರು.