ಅಭಿವೃದ್ಧಿಗಿಂತ ಹಿಂದುತ್ವವನ್ನೇ ನಂಬಿಕೊಂಡಿರುವ ಬಿಜೆಪಿಗೆ ದೇಶದ ಶಾಂತಿ, ಸಹಬಾಳ್ವೆಯ ಮೌಲ್ಯ ಗೊತ್ತಿಲ್ಲ. ತಳ ಸಮುದಾಯ, ಹಿಂದುಳಿದ ವರ್ಗಗಳನ್ನು ಮೊದಲು ಮುಖ್ಯವಾಹಿತಿ ತರಲಿ. ಅವರದೇ ಪಕ್ಷದ ಆಳ್ವಿಕೆಯ ರಾಜ್ಯಗಳಲ್ಲಿ ನಡೆಯುತ್ತಿರುವ ದಲಿತರು, ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲಿ ಎಂದು ಸಲಹೆ ನೀಡಿದರು.