ಮಗನ ಸಾಧನೆಯನ್ನು ಕಣ್ತುಂಬಿಕೊಂಡಿದ್ದ ಅವರ ತಂದೆ ಬಸವರಾಜ ಹಾಗೂ ತಾಯಿ ರತ್ನಾ ಚಿಂದಿ ಪ್ರತಿಕ್ರಿಯಿಸಿ,
‘ಬಾಲ್ಯದಿಂದಲೂ ಸಿದ್ದು ಬಹಳ ಪ್ರತಿಭಾವಂತ. ಪಿಯುಸಿ ವಿಜ್ಞಾನ ವಿಭಾಗದ ನಾಲ್ಕೂ ವಿಷಯಗಳಲ್ಲಿ 100 ಅಂಕ ಗಳಿಸಿದ್ದ. ಆಗ ವೈದ್ಯಕೀಯ ಕೋರ್ಸ್ಗೂ ಸೇರಲು ಅವಕಾಶ ಇತ್ತು. ಆದರೆ ಅದನ್ನು ಓದಿಸಲು ನಮ್ಮಿಂದ ಸಾಧ್ಯವಾಗದು ಎಂದು ಕೃಷಿ ವಿಷಯದಲ್ಲಿ ಪದವಿ ಮಾಡಲು ಹೇಳಿದೆವು. ಶೈಕ್ಷಣಿಕ ಸಾಲ ಪಡೆದಿದ್ದೇವೆ’ ಎಂದರು.