‘ಬಿಜೆಪಿ ಉರುಳಿಸಿದ ದಾಳಕ್ಕೆ ಅನರ್ಹ ಶಾಸಕರುಬಲಿಯಾಗಿದ್ದಾರೆ. ಇದರಿಂದ ಅನುಕೂಲ ಆಗಿದ್ದು ಬಿಜೆಪಿಗೆ ಮಾತ್ರ. ಅನರ್ಹರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರಿಗೆ ಈಗ್ಯಾಕೆ ನಮ್ಮ ಚಿಂತೆ. ಅವರು ಎಲ್ಲಿದ್ದಾರೋ ಅಲ್ಲೇ ಚೆನ್ನಾಗಿರಲಿ, ಅಲ್ಲೇ ಮಂತ್ರಿಗಳಾಗಿರಲಿ,ಆದರೆ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ’ ಎಂದರು.