ಜಿಲ್ಲಾ ಪಂಚಾಯ್ತಿಸಭಾಂಗಣದಲ್ಲಿ ಸೋಮವಾರತ್ರೈಮಾಸಿಕಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಟಿವಿ ಅಥವಾ ಯಾವ ದಿನಪತ್ರಿಕೆಯನ್ನೂ ಗಮನಿಸಿಲ್ಲ. ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿಮುಖ್ಯಮಂತ್ರಿಹೇಳಿಕೆ ಬಗ್ಗೆ ಮಾಹಿತಿ ಇಲ್ಲ’ ಎಂದರು.