ಬಳ್ಳೆ ಶಿಬಿರದ ಅರ್ಜುನ (59 ವರ್ಷ), ದುಬಾರೆ ಶಿಬಿರದ ಧನಂಜಯ (36), ಗೋಪಿ (37), ವಿಕ್ರಮ (46), ಕಾವೇರಿ (41), ಪ್ರಶಾಂತ (63), ವಿಜಯ (62), ಮತ್ತಿಗೋಡು ಶಿಬಿರದ ಅಭಿಮನ್ಯು (53), ಬಲರಾಮ (61), ವರಲಕ್ಷ್ಮಿ (63), ಬಂಡೀಪುರ ಶಿಬಿರದ ಚೈತ್ರಾ (48) ಈ ಬಾರಿಯೂ ಪಾಲ್ಗೊಳ್ಳುವುದು ಬಹುತೇಕ ಖಚಿತ. 2018ರಲ್ಲಿ ಧನಂಜಯ ಹೊಸದಾಗಿ ಸೇರ್ಪಡೆಯಾಗಿತ್ತು.