ಅಲ್ಲಿ ಪೊಲೀಸರು ಅವನಿಗೆ ಊಟ, ಮಗುವಿಗೆ ಹಾಲು ಬಿಸ್ಕತ್, ಕೊಟ್ಟು ಅಲ್ಲಿಯೇ ಮಲಗಲು ತಿಳಿಸಿದ್ದರು. ಆದರೆ, ಅಲ್ಲಿಂದ ಹೊರಟು ಸುಮಾರು 15 ಕಿಲೋಮೀಟರ್ ದೂರದ ದೇವಿಮನೆ ಘಟ್ಟದವರೆಗೆ ಸಾಗಿದ್ದ. ಬಳಿಕ ದಟ್ಟವಾದ ಕಾಡಿನ ರಸ್ತೆಯಂಚಿಗೆ ಮಗುವನ್ನು ಮಲಗಿಸಿ ತಾನೂನಿದ್ದೆಗೆ ಜಾರಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕತಗಾಲ ಪೊಲೀಸ್ ಸಿಬ್ಬಂದಿ ತಕ್ಷಣ ಅಲ್ಲಿಗೆ ತೆರಳಿ ಆತನನ್ನು ಕರೆತಂದರು.