‘ಕರಡಿನ ಅಂಶಗಳನ್ನು ಗಮನಿ ಸಿದರೆ, ಅದು ನಿರ್ದಿಷ್ಟಧರ್ಮ ಹಾಗೂ ವರ್ಗವನ್ನು ಪ್ರತಿನಿಧಿಸುವಂತಿದೆ.ಚರಕ, ಭಾಸ್ಕರಾಚಾರ್ಯ, ಚಾಣಕ್ಯ ಅವರ ಬಗ್ಗೆ ಕರಡಿನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ, ದೇಶದಲ್ಲಿ ಶಿಕ್ಷಣ ವ್ಯವಸ್ಥೆಗೆ ಕೊಡುಗೆ ನೀಡಿರುವ ಅಂಬೇಡ್ಕರ್ ಹಾಗೂ ಜ್ಯೋತಿಬಾ ಫುಲೆ ಅವರನ್ನು ಕಡೆಗಣಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.