ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಕೊರಕಲು ಇದ್ದರೆ, ಹಲವೆಡೆ ಜಮೀನಿನ ಮೇಲೆ ಹೊಸದಾಗಿ ಮಣ್ಣು ಬಂದು ತುಂಬಿಕೊಂಡಿದೆ.ರಾಶಿಗಟ್ಟಲೆ, ಏರಿಯಂತೆ ಬಂದು ಬಿದ್ದಿರುವ ಮಣ್ಣು ತೆರವು ಮಾಡಲು ಏನು ಮಾಡಬೇಕು, ಅದನ್ನು ಎಲ್ಲಿಗೆ ಸಾಗಿಸಬೇಕು, ನಮ್ಮ ಭೂಮಿಯನ್ನು ಗುರುತಿಸುವುದಾದರೂ ಹೇಗೆ ಎಂದು ಅಸಹಾಯಕರಾಗಿ ನೋಡುತ್ತಿದ್ದಾರೆ.