‘ಜೀವನದಲ್ಲಿ ಪ್ರೀತಿಯಷ್ಟೇ ಇರಬೇಕಾಗಿಲ್ಲ; ದ್ವೇಷವೂ ಬೇಕಾಗುತ್ತದೆ. ಮಹಿಳೆಯರು ವಿವಾಹ ವಿಚ್ಛೇದನ ಪಡೆದುಕೊಳ್ಳಬಾರದು. ಮದುವೆ ಕೇವಲ ಅನಿವಾರ್ಯವಲ್ಲ; ಅವಶ್ಯ. ತಂದೆ–ತಾಯಿ ಖುಷಿಪಡಿಸಲು ಮತ್ತು ಕುಟುಂಬ ಬೆಳೆಸುವುದಕ್ಕಾಗಿ ಮದುವೆ ಬೇಕು. ಅಪ್ಪ–ಅಮ್ಮನನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು. ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದರು.