ಎರಡೂವರೆ ಎಕರೆಯಲ್ಲಿ ₹2.25 ಲಕ್ಷ ಖರ್ಚು ಮಾಡಿ ಕ್ಯಾಬೇಜ್ ಬೆಳೆದಿದ್ದರು. ಕೊರೊನಾದಿಂದಾಗಿ ಲಾಕ್ಡೌನ್ ಆಯಿತು. ನಂತರ ದಿನಗಳಲ್ಲಿ ಜನರು ತರಕಾರಿಗಾಗಿ ಪರದಾಡುವುದು ಲಕ್ಷ್ಮಣ ಅವರ ಗಮನಕ್ಕೆ ಬಂದಿತು. ಕೂಡಲೇ ಅಪೋಲೊ ಆಸ್ಪತ್ರೆಯ ಅಧ್ಯಕ್ಷ ದಿನೇಶ ಮಾಧವನ್ ಅವರ ನೆರವಿನೊಂದಿಗೆ ಬೆಂಗಳೂರಿನ ರಾಜೀವ್ಗಾಂಧಿ, ಜಯದೇವ, ವಿಕ್ಟೋರಿಯಾ, ನಿಮ್ಹಾನ್ಸ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಕ್ಯಾಬೇಜ್ ಪೂರೈಸಿದರು.ಇಸ್ಕಾನ್, ಗುರುದ್ವಾರಕ್ಕೂ ಕಳುಹಿಸಿದ್ದಾರೆ.