‘ಪ್ರತಿವರ್ಷ ಅತಿವೃಷ್ಟಿಗೆ ಅಥವಾ ಅನಾವೃಷ್ಟಿಯಿಂದ ನಷ್ಟ ಅನುಭವಿಸುತ್ತಿದ್ದೆವು. ಈ ಬಾರಿ ಸಸಿ ನಾಟಿ ಮಾಡಿದ್ದ ಸಂದರ್ಭದಲ್ಲಿ ಕಾಡಾನೆಗಳು ದಾಳಿ ಮಾಡಿ ಪಂಪ್ಸೆಟ್, ಜೆಟ್ಗಳನ್ನು ತುಳಿದು ಹಾಳುಗೆಡವಿದ್ದವು. ಅಷ್ಟಾದರೂ ಎದೆಗುಂದದೆ ಬೆಳೆ ಉಳಿಸಿಕೊಂಡಿದ್ದೆವು. ಫಸಲು ಕೂಡ ಸಮೃದ್ಧವಾಗಿ ಬಂದಿತ್ತು. ಅದರೆ, ಲಾಕ್ಡಾನ್ನಿಂದಾಗಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಈ ರೈತರು ಮನವಿ ಮಾಡಿದ್ದಾರೆ.