ಕೃಷ್ಣೈಕ್ಯರಾಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಂತಿಮ ದರ್ಶನ ಪಡೆಯಲು ಭಕ್ತರು, ಅನುಯಾಯಿಗಳು ಸಾಗರೋಪಾದಿಯಲ್ಲಿ ಬಂದಿದ್ದು, ಸ್ವಾಮೀಜಿಯನ್ನು ಕೊನೆಯ ಬಾರಿ ನೋಡಬೇಕೆನ್ನುವ ಭಕ್ತರ ಮನದ ಇಂಗಿತ ಕ್ಯಾಮೆರಾ ಕಣ್ಣಲ್ಲಿ ಕಂಡದ್ದು ಹೀಗೆ..
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ನಿಂತಿರುವ ಜನ
ಮಂತ್ರ ಪಠಿಸಿದ ವಿದ್ಯಾಪೀಠದ ವಿದ್ಯಾರ್ಥಿಗಳು
ನ್ಯಾಷನಲ್ ಕಾಲೇಜು ಮೈದಾನದ ಎದುರು ಸೇರಿರುವ ಜನ
ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ನಿಂತ ಜನರು
ಸರತಿ ಸಾಲಿನಲ್ಲಿ ಅಂತಿಮ ದರ್ಶನಕ್ಕೆ ಕಾಯುತ್ತಿರುವ ಮಹಿಳೆಯರು
ವಿದ್ಯಾಪೀಠದ ಬಳಿ ಸೇರಿರುವ ಜನಸಾಗರ