ಆ ವೇಳೆಗೆ ಬೆಂಕಿ ಬಸ್ಸಿಗೆ ಆವರಿಸತೊಡಗಿದ್ದು ಮಕ್ಕಳು ಕಿರುಚಿಕೊಳ್ಳತೊಡಗಿದರು. ಬಸರೀಕಟ್ಟೆಯಿಂದ ಕಳಸದ ಕಡೆಗೆ ಬರುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಇದ್ದ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಬೆಂಕಿ ನಂದಿಸಲು ನೀರು ಸುರಿದಿದ್ದಾರೆ. ಎಲ್ಲ ಮಕ್ಕಳನ್ನೂ ಬಸ್ಸಿನಿಂದ ಹೊರಗೆ ಕರೆತರುವಲ್ಲಿ ಸ್ಥಳೀಯರು ಯಶಸ್ವಿ ಆಗಿದ್ದಾರೆ.