ವಿಜೃಂಭಣೆಯಿಂದ ಆಯೋಜನೆ: ‘ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಜಾತ್ರಾ ಮಹೋತ್ಸವವು ಈ ಬಾರಿಯೂ ವಿಜೃಂಭಣೆಯಿಂದ ಆಯೋಜನೆಗೊಂಡಿದೆ. ಸಾವಿರಾರು ಭಕ್ತರೂ ಬಂದು ಪೂಜೆ, ಹರಕೆ, ಕಾಣಿಕೆ ಸಲ್ಲಿಸಿದ್ದಾರೆ. ಆದರೆ, ಇದರ ನಡುವೆ ಮೀನುಗಾರರು ನಾಪತ್ತೆಯಾಗಿರುವಸಂಗತಿ ಎಲ್ಲರನ್ನೂ ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಿದೆ.