ಇರಾನ್ ಜಲಗಡಿಯನ್ನು ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದಡಿ, ನಾಲ್ಕು ತಿಂಗಳ ಹಿಂದೆ ಇರಾನ್ನಲ್ಲಿ ಬಂಧನಕ್ಕೀಡಾಗಿರುವ, ತಾಲ್ಲೂಕಿನ 18 ಮೀನುಗಾರರು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈ ಮೇಲಿನಂತೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೊ ಇದೀಗ ತಾಲ್ಲೂಕಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ.