ಸಿಂಗಾಪುರಂ ರಾಘವಾಚಾರ್ ಕೃಷ್ಣ ಕುಮಾರ್, ಅಶೋಕ್ ಸುಭಾಶ್ಚಂದ್ರ ಕಿಂಗೈ, ಗೋವಿಂದರಾಜ್ ಸೂರಜ್ ಮತ್ತು ಸಚಿನ್ ಶಂಕರ್ ಮಂಗಡಂ ಅವರನ್ನು ಎರಡು ವರ್ಷ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ. ಸುಪ್ರೀಂ ಕೋರ್ಟ್ನ ಕೊಲಿಜಿಯಂ ಮಾರ್ಚ್ 25ರಂದು ಶಿಫಾರಸು ಮಾಡಿದ್ದ ಎಂಟು ವಕೀಲರ ಪಟ್ಟಿಯಲ್ಲಿ ಈ ನಾಲ್ವರ ಹೆಸರೂ ಸೇರಿತ್ತು.