<p><strong>1. ಗುಲ್ವಾಡಿ ವೆಂಕಟರಾಯರು ಬರೆದ ಕಾದಂಬರಿ ಯಾವುದು?</strong></p>.<p>ಅ) ವಾಗ್ದೇವಿ</p>.<p>ಆ) ಇಂದಿರಾಬಾಯಿ</p>.<p>ಇ) ಮಾಡಿದ್ದುಣ್ಣೋ ಮಹರಾಯ</p>.<p>ಈ) ಆನಂದಮಠ</p>.<p><strong>2. ‘ಅಮೃತ ಬಜಾರ್ ಪತ್ರಿಕಾ’ ಯಾವ ಭಾಷೆಯ ಪತ್ರಿಕೆ?</strong></p>.<p>ಅ) ಹಿಂದಿ ಆ) ಗುಜರಾತಿ</p>.<p>ಇ) ಬಂಗಾಳಿ ಈ) ಒರಿಯಾ</p>.<p>3. ‘ಡಯಾಟಂ’ ಯಾವ ಗುಂಪಿಗೆ ಸೇರಿದ ಸಸ್ಯ?</p>.<p>ಅ) ಬೂಜು ಆ) ಜರಿಗಿಡ</p>.<p>ಇ) ಸೀತಾಳೆ ಈ) ಶೈವಲ</p>.<p><strong>4. ರಂಗಾಚಾರ್ಲು ಇವರಲ್ಲಿ ಯಾರ ಆಳ್ವಿಕೆಯಲ್ಲಿ ದಿವಾನರಾಗಿದ್ದರು?</strong></p>.<p>ಅ) 10ನೇ ಚಾಮರಾಜರು</p>.<p>ಆ) ಮುಮ್ಮಡಿ ಕೃಷ್ಣರಾಜರು</p>.<p>ಇ) ನಾಲ್ವಡಿ ಕೃಷ್ಣರಾಜರು</p>.<p>ಈ) ಜಯಚಾಮರಾಜರು</p>.<p><strong>5. ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಅಧ್ಯಕ್ಷರು ಯಾರು?</strong></p>.<p>ಅ) ನಲ್ಲೂರು ಪ್ರಸಾದ್</p>.<p>ಆ) ಪುಂಡಲೀಕ ಹಾಲಂಬಿ</p>.<p>ಇ) ಮನು ಬಳಿಗಾರ್</p>.<p>ಈ) ಚಂದ್ರಶೇಖರ ಪಾಟೀಲ</p>.<p><strong>6. ವೀರಶೈವ ಪಂಚಪೀಠಗಳಲ್ಲಿ ಇವುಗಳಲ್ಲಿ ಯಾವುದು ಸೇರಿಲ್ಲ?</strong></p>.<p>ಅ) ಕಾಶಿ</p>.<p>ಆ) ಶ್ರೀಶೈಲ</p>.<p>ಇ) ಉಜ್ಜಯಿನಿ</p>.<p>ಈ) ಪುರಿ</p>.<p><strong>7. ಆರ್ಕಟಿಕ್ ಸರೋವರದ ಮಂಜುಗಡ್ಡೆ ಪದರ ಕರಗಲು ಕಾರಣವೇನು?</strong></p>.<p>ಅ) ತಾಪಮಾನದ ಹೆಚ್ಚಳ</p>.<p>ಆ) ಮಳೆಯ ಕೊರತೆ</p>.<p>ಇ) ಮಳೆಯ ಹೆಚ್ಚಳ</p>.<p>ಈ) ತಾಪಮಾನದ ಇಳಿಕೆ</p>.<p><strong>8. ಟೆನಿಸ್ ಆಟಗಾರ ರೋಜರ್ ಫೆಡರರ್ ಯಾವ ದೇಶದವರು?</strong></p>.<p>ಅ) ಜರ್ಮನಿ</p>.<p>ಆ) ಇಟಲಿ</p>.<p>ಇ) ಆಸ್ಟ್ರೇಲಿಯಾ</p>.<p>ಈ) ಸ್ವಿಟ್ಜರ್ಲೆಂಡ್</p>.<p><strong>9. ‘ಕ್ಯೂರಿಯಾಸಿಟಿ’ ನೌಕೆಯು ಇತ್ತೀಚೆಗೆ ಮಂಗಳನಲ್ಲಿ ಎಷ್ಟು ದಿನಗಳನ್ನು ಪೂರೈಸಿತು?</strong></p>.<p>ಅ) ಐನೂರು ದಿನಗಳು</p>.<p>ಆ) ಎರಡು ಸಾವಿರ ದಿನಗಳು</p>.<p>ಇ) ಒಂದು ಸಾವಿರ ದಿನಗಳು</p>.<p>ಈ) ಮೂರು ಸಾವಿರ ದಿನಗಳು</p>.<p><strong>10. ‘ಪುಷ್ಪಕ ವಿಮಾನ’ ಚಲನಚಿತ್ರದ ನಿರ್ದೇಶಕರು ಯಾರು?</strong></p>.<p>ಅ) ಕೆ.ವಿಶ್ವನಾಥ್</p>.<p>ಆ) ಮಣಿರತ್ನಂ</p>.<p>ಇ) ಸಿಂಗೀತಂ ಶ್ರೀನಿವಾಸ ರಾವ್</p>.<p>ಈ) ಬಾಪು</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಮಾಸ್ತಿ ವೆಂಕಟೇಶ ಅಯ್ಯಂಗಾರ್</p>.<p>2. ಪುರಂದರದಾಸರು</p>.<p>3. ಮಾರ್ಚ್ 15</p>.<p>4. ನಾಲ್ಕು</p>.<p>5. ಎಚ್.ಎಲ್. ನಾಗೇಗೌಡ</p>.<p>6. ಎ. ಸೂರ್ಯಪ್ರಕಾಶ್</p>.<p>7. ಜಾನ್ ಟೇಲರ್ ಅಂಡ್.ಕಂ</p>.<p>8. ಗೊರೂರು ರಾಮಸ್ವಾಮಿ ಅಯ್ಯಂಗಾರ್</p>.<p>9. ಶ್ರೀಗಂಧ</p>.<p>10. ಕಡೂರು</p>.<p>–<strong><em>ಎಸ್. ಎಲ್. ಶ್ರೀನಿವಾಸಮೂರ್ತಿ</em></strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಗುಲ್ವಾಡಿ ವೆಂಕಟರಾಯರು ಬರೆದ ಕಾದಂಬರಿ ಯಾವುದು?</strong></p>.<p>ಅ) ವಾಗ್ದೇವಿ</p>.<p>ಆ) ಇಂದಿರಾಬಾಯಿ</p>.<p>ಇ) ಮಾಡಿದ್ದುಣ್ಣೋ ಮಹರಾಯ</p>.<p>ಈ) ಆನಂದಮಠ</p>.<p><strong>2. ‘ಅಮೃತ ಬಜಾರ್ ಪತ್ರಿಕಾ’ ಯಾವ ಭಾಷೆಯ ಪತ್ರಿಕೆ?</strong></p>.<p>ಅ) ಹಿಂದಿ ಆ) ಗುಜರಾತಿ</p>.<p>ಇ) ಬಂಗಾಳಿ ಈ) ಒರಿಯಾ</p>.<p>3. ‘ಡಯಾಟಂ’ ಯಾವ ಗುಂಪಿಗೆ ಸೇರಿದ ಸಸ್ಯ?</p>.<p>ಅ) ಬೂಜು ಆ) ಜರಿಗಿಡ</p>.<p>ಇ) ಸೀತಾಳೆ ಈ) ಶೈವಲ</p>.<p><strong>4. ರಂಗಾಚಾರ್ಲು ಇವರಲ್ಲಿ ಯಾರ ಆಳ್ವಿಕೆಯಲ್ಲಿ ದಿವಾನರಾಗಿದ್ದರು?</strong></p>.<p>ಅ) 10ನೇ ಚಾಮರಾಜರು</p>.<p>ಆ) ಮುಮ್ಮಡಿ ಕೃಷ್ಣರಾಜರು</p>.<p>ಇ) ನಾಲ್ವಡಿ ಕೃಷ್ಣರಾಜರು</p>.<p>ಈ) ಜಯಚಾಮರಾಜರು</p>.<p><strong>5. ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಅಧ್ಯಕ್ಷರು ಯಾರು?</strong></p>.<p>ಅ) ನಲ್ಲೂರು ಪ್ರಸಾದ್</p>.<p>ಆ) ಪುಂಡಲೀಕ ಹಾಲಂಬಿ</p>.<p>ಇ) ಮನು ಬಳಿಗಾರ್</p>.<p>ಈ) ಚಂದ್ರಶೇಖರ ಪಾಟೀಲ</p>.<p><strong>6. ವೀರಶೈವ ಪಂಚಪೀಠಗಳಲ್ಲಿ ಇವುಗಳಲ್ಲಿ ಯಾವುದು ಸೇರಿಲ್ಲ?</strong></p>.<p>ಅ) ಕಾಶಿ</p>.<p>ಆ) ಶ್ರೀಶೈಲ</p>.<p>ಇ) ಉಜ್ಜಯಿನಿ</p>.<p>ಈ) ಪುರಿ</p>.<p><strong>7. ಆರ್ಕಟಿಕ್ ಸರೋವರದ ಮಂಜುಗಡ್ಡೆ ಪದರ ಕರಗಲು ಕಾರಣವೇನು?</strong></p>.<p>ಅ) ತಾಪಮಾನದ ಹೆಚ್ಚಳ</p>.<p>ಆ) ಮಳೆಯ ಕೊರತೆ</p>.<p>ಇ) ಮಳೆಯ ಹೆಚ್ಚಳ</p>.<p>ಈ) ತಾಪಮಾನದ ಇಳಿಕೆ</p>.<p><strong>8. ಟೆನಿಸ್ ಆಟಗಾರ ರೋಜರ್ ಫೆಡರರ್ ಯಾವ ದೇಶದವರು?</strong></p>.<p>ಅ) ಜರ್ಮನಿ</p>.<p>ಆ) ಇಟಲಿ</p>.<p>ಇ) ಆಸ್ಟ್ರೇಲಿಯಾ</p>.<p>ಈ) ಸ್ವಿಟ್ಜರ್ಲೆಂಡ್</p>.<p><strong>9. ‘ಕ್ಯೂರಿಯಾಸಿಟಿ’ ನೌಕೆಯು ಇತ್ತೀಚೆಗೆ ಮಂಗಳನಲ್ಲಿ ಎಷ್ಟು ದಿನಗಳನ್ನು ಪೂರೈಸಿತು?</strong></p>.<p>ಅ) ಐನೂರು ದಿನಗಳು</p>.<p>ಆ) ಎರಡು ಸಾವಿರ ದಿನಗಳು</p>.<p>ಇ) ಒಂದು ಸಾವಿರ ದಿನಗಳು</p>.<p>ಈ) ಮೂರು ಸಾವಿರ ದಿನಗಳು</p>.<p><strong>10. ‘ಪುಷ್ಪಕ ವಿಮಾನ’ ಚಲನಚಿತ್ರದ ನಿರ್ದೇಶಕರು ಯಾರು?</strong></p>.<p>ಅ) ಕೆ.ವಿಶ್ವನಾಥ್</p>.<p>ಆ) ಮಣಿರತ್ನಂ</p>.<p>ಇ) ಸಿಂಗೀತಂ ಶ್ರೀನಿವಾಸ ರಾವ್</p>.<p>ಈ) ಬಾಪು</p>.<p><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಮಾಸ್ತಿ ವೆಂಕಟೇಶ ಅಯ್ಯಂಗಾರ್</p>.<p>2. ಪುರಂದರದಾಸರು</p>.<p>3. ಮಾರ್ಚ್ 15</p>.<p>4. ನಾಲ್ಕು</p>.<p>5. ಎಚ್.ಎಲ್. ನಾಗೇಗೌಡ</p>.<p>6. ಎ. ಸೂರ್ಯಪ್ರಕಾಶ್</p>.<p>7. ಜಾನ್ ಟೇಲರ್ ಅಂಡ್.ಕಂ</p>.<p>8. ಗೊರೂರು ರಾಮಸ್ವಾಮಿ ಅಯ್ಯಂಗಾರ್</p>.<p>9. ಶ್ರೀಗಂಧ</p>.<p>10. ಕಡೂರು</p>.<p>–<strong><em>ಎಸ್. ಎಲ್. ಶ್ರೀನಿವಾಸಮೂರ್ತಿ</em></strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>