ಬೆಂಗಳೂರು, ಹುಬ್ಬಳ್ಳಿ, ಧಾರಾವಾಡ ನಂತರ ಮುಂಬೈಗೂ ಹೋಗಿದ್ದಾರೆ. ಕೊನೆಗೆ ಹೈದಾರಾಬಾದ್ನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ಅಪಘಾತ ಮಾಡಿದವರೇ ಚಿಕಿತ್ಸೆ ಕೊಡಿಸಿ, ಮಗಳನ್ನು ಧಾರೆ ಎರೆದು ಮನೆ ಅಳಿಯನ್ನನ್ನಾಗಿ ಮಾಡಿಕೊಂಡಿದ್ದಾರೆ.