‘ಅವರ ಮನಸ್ಸಿನಲ್ಲಿ ಇರೋದು ಬೇರೆ, ಮಾತನಾಡೋದು ಬೇರೆ. ಅವರು, ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಮತ ಗಳಿ ಸುವುದೇ ಇದರ ಉದ್ದೇಶ. ನಮ್ಮಂತಹ ನಾಯಕರನ್ನು ಟೀಕಿಸಿದರೆ ತೊಂದರೆಯಾಗುತ್ತದೆ ಎಂಬುದು ಅವರಿಗೆ ತಿಳಿದಿದೆ. ಆದರೆ ಜನರು ಬುದ್ಧಿವಂತರಾ
ಗಿದ್ದು, ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ’ ಎಂದರು.