‘ಲೈಂಗಿಕ ಆರೋಪವನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಮಾನಸಿಕವಾಗಿ ಅವರೊಬ್ಬ ಆರೋಪಿ ಎಂದು ಹೇಳಿಕೆ ನೀಡಿದ್ದಾರೆ. ಇದು ಮಾಧ್ಯಮದಲ್ಲಿ ಬಿಂಬಿತವಾಗಿದೆ.ಇದು ನ್ಯಾಯಾಲಯದ ಉಲ್ಲಂಘನೆಯಾಗಲಿದೆ ಎಂಬುದು ನನ್ನ ತಿಳಿವಳಿಕೆ. ಈ ಕುರಿತು ವಕೀಲರನ್ನ ಸಂಪರ್ಕಿಸಿ, ಇಂತಹ ಆರೋಪದ ಬಗ್ಗೆಯೂ ಬೇಳೂರು ಅವರಿಗೆ ನೋಟಿಸ್ ನೀಡಲಿದ್ದೇನೆ’ ಎಂದು ಸ್ಪಷ್ಟಪಡಿಸಿದರು.