ಮಂಡ್ಯ: ಮಂಡ್ಯದ ಕರ್ನಾಟಕ ಸಂಘ ನೀಡುವ, ಡಾ.ಹಾ.ಮಾ.ನಾಯಕ ಹಿರಿಯ ಜಾನಪದ ವಿದ್ವಾಂಸ ಪ್ರಶಸ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಹಾಗೂ ಡಾ.ಹಾ.ಮಾ.ನಾಯಕ ಕಿರಿಯ ಜಾನಪದ ವಿದ್ವಾಂಸ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಬಿ.ಸಿ.ಕುಶಾಲ ಆಯ್ಕೆಯಾಗಿದ್ದಾರೆ.