ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಹಳ್ಳೂರ, ಮುಖಂಡರಾದ ಬಸೀರ್ ಗುಡಮಲ್, ವಹಬ್ ಮುಲ್ಲಾ, ಮಹಮ್ಮದ್ ಕೋಳೂರ, ಜಾಫರ್ ಸಾಬ್ ಉಸ್ಮಾನ್ ಸಾಬ್ ಖಾಜಿ, ಮಹಮ್ಮದ್ ಹನೀಫ್ ಹಾಗೂ ಸದರಸೋಫಾ, ಮಸ್ತಾನಸೋಫಾ, ಕಸಬಾ ಮೊಹಲ್ಲಾ ಮಸೀದಿ, ರಜಾಟೌನ್ ಮಸೀದಿ, ಇಬ್ರಾಹಿಂಪುರ ಮಸೀದಿ ಮುತುವಲ್ಲಿಗಳು ಹಾಗೂ ಹೊನ್ನಳ್ಳಿ ಪ್ಲಾಟ್ ಜಮಾತ್, ನಾರಾಯಣ ಸೋಫಾ ಜಮಾತ್, ಇಸ್ಲಾಂಪುರ ಜಮಾತ್, ಅಹಮ್ಮದ್ನಗರ ಜಮಾತ್, ಪಡದಯ್ಯನ ಹಕ್ಕಲ ಜಮಾತ್ ಮತ್ತ ಬಾಣತಿಕಟ್ಟಾ ಜಮಾತ್ನ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.