‘ನಡೆದಿದ್ದರ ಚಿಂತಿಸಿ, ಅದರ ಬಗ್ಗೆ ಪರಸ್ಪರ ದೂಷಣೆ ಮಾಡುತ್ತಾ ಕೂರುವುದಲ್ಲಿ ಅರ್ಥವಿಲ್ಲ. ಬಿಜೆಪಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ದೇಶಕ್ಕೆ ಮುಂದಿನ ದಿನಗಳು ಗಂಡಾಂತರ ತರಲಿವೆ. ಎಲ್ಲ ಜಾತ್ಯತೀತರೂ ಒಂದಾಗಿ ಮುನ್ನಡೆಯದಿದ್ದರೆ, ತಮ್ಮ ಪ್ರತಿಷ್ಠೆ ಮರೆಯದಿದ್ದರೆ ಉಳಿಗಾಲವಿಲ್ಲ. ನೀವು ಸರ್ಕಾರದ ಭದ್ರತೆ ಬಗ್ಗೆ ಯೋಚಿಸುವುದು ಬೇಡ. ನಿಮ್ಮ ಜತೆಗೆ ನಾನು ನಿಲ್ಲುತ್ತೇನೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದರು’ ಎಂದು ಮೂಲಗಳು ವಿವರಿಸಿವೆ.