‘ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿದೆ. ಪ್ರತಿದಿನ ಬೆಳಿಗ್ಗೆ ಕಡ್ಡಾಯವಾಗಿ ವಾಯು ವಿಹಾರ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದಕ್ಕೆ ಅನುಗುಣವಾಗಿ ಅಧಿಕಾರಿಗಳು, ವಿಟಿಯು ಅತಿಥಿಗೃಹದಲ್ಲಿ ಉತ್ತಮ ಪರಿಸರವಿದೆ. ವಾಯುವಿಹಾರಕ್ಕೆ ಸಾಕಷ್ಟು ಜಾಗವಿದೆ ಎಂದು ಹೇಳಿದ್ದರು. ಅವರ ಸಲಹೆಯ ಮೇರೆಗೆ ವಾಸ್ತವ್ಯ ಬದಲು ಮಾಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.