ತಾ.ಪಂ. ಸದಸ್ಯ ವೈ.ಕೆ. ಮೋಳೆ ನಾಗರಾಜು, ಧರಣಿ, ಸುಂದ್ರಮ್ಮ, ಅನ್ನಪೂರ್ಣ, ನಜ್ಮಾ, ಗೌರಮ್ಮ, ಮೆಹಬೂಬ್, ಭಾಗ್ಯ ಗಂಗಾಧರ್, ಸುಮಾ, ಮುಖಂಡರಾದ ಮಾದೇಶ್ ಉಪ್ಪಾರ್, ಮಾಂಬಳ್ಳಿ ರಾಮು, ಯರಿಯೂರು ಜಯಣ್ಣ, ಅಫ್ಸರ್ ಖಾನ್, ಆನಂದ್ ಉಪ್ಪಾರ್, ರಜನಿಕಾಂತ್, ಅಂಬಳೆ ಮಹಾದೇವ್, ಅಗರ ರಾಜು, ಶಂಕರನಾಗ್, ಕೇಶವಮೂರ್ತಿ, ರೇಚಣ್ಣ ಸೇರಿದಂತೆ ಇತರರು ಹಾಜರಿದ್ದರು.