ನನ್ನನ್ನು ಭೇಟಿ ಮಾಡಲುನನ್ನ ಕುಟುಂಬದ ಸದಸ್ಯರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಪಕ್ಷದ ಮುಖಂಡರಾದ ವೇಣುಗೋಪಾಲ್ ಅವರಿಗೆ ಅವಕಾಶ ನೀಡಿದೆ. ಅಲ್ಲಿ ನಾನು ಒಪ್ಪಿಗೆಕೊಟ್ಟರೆ ಮಾತ್ರ ಭೇಟಿ ಮಾಡಲು ಅವಕಾಶ ಇಲ್ಲದಿದ್ದರೆ, ಇಲ್ಲ. ಅಲ್ಲಿ ಹಲವು ಕಾನೂನುಗಳಿವೆ. ಅವುಗಳನ್ನು ಪಾಲಿಸಲೇಬೇಕು. ತಿಹಾರ್ , ಇಡಿ ವಿಚಾರ ಆ ಮೇಲೆ ಮಾತನಾಡುತ್ತೇನೆ ಎಂದರು.