‘ಇಂಧನ, ಅಡುಗೆ ಅನಿಲ, ರಸಗೊಬ್ಬರ ಬೆಲೆ ಏರಿಕೆಗೆಜನ ತಕ್ಕ ಉತ್ತರ ನೀಡಿದ್ದಾರೆ ಎಂದರು. ಹಗರಣಗಳಿಂದ ಗಮನ ಸೆಳೆದ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಸಂದೇಶವನ್ನೂ ಫಲಿತಾಂಶ ನೀಡಿದೆ. ಅಧಿಕಾರದ ದುರುಪಯೋಗದಿಂದ ಗೆದ್ದ ಗೆಲುವು ಅಲ್ಲ. ಇದು ಜನಾದೇಶ ತಂದುಕೊಟ್ಟ ಗೆಲುವು. ಅದನ್ನು ಅಲ್ಲಗೆಳೆದಿರುವ ಬಿಜೆಪಿ ಶಾಸಕ ಶ್ರೀರಾಮುಲು ಮತದಾರರಿಗೆ ಅವಮಾನ ಮಾಡಿದ್ದಾರೆ’ ಎಂದು ಪ್ರತಿಪಾದಿಸಿದರು.